ರಾಯಚೂರು ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ

ಎಲ್ಲ ಕನ್ನಡ ಮನಸ್ಸುಗಳನ್ನ ಬೆಸೆಯುವ ಒಂದು ಕನ್ನಡಪರ ಪ್ರಗತಿಪರ ಮನಸ್ಸುಗಳ ಮಿಲನದ ಹೂರಣ

Latest Activity

8 hours ago
8 hours ago
8 hours ago
8 hours ago
8 hours ago
8 hours ago
8 hours ago
8 hours ago
8 hours ago
8 hours ago
8 hours ago
8 hours ago
8 hours ago
8 hours ago
9 hours ago
9 hours ago

RSS

Loading feed

Members

  • Sandhyarani Nunna
  • Sharan Patil
  • Dr.Amaregouda Patil
  • SHANTLING V GANAPATI
  • PRIYA
  • Ashok Shetty
  • Nandeesh
  • ramesh biradar
  • srinivas
  • Shreehari Mulagund
  • S Sunil Kumar
  • ASHOK D
  • Dr. Azad
  • ranjith d k
  • ashok basutkar
  • Arjun
  • Ganeshgouda
  • Veeranagouda
  • shaikh fasi
  • Adanagouda

RSS

Loading feed

 

Photos

Loading…

Blog Posts

RAICHUR

Raichur District - Place of Interest

Ek - Minarki Masjid

Built in the Persian style, This mosque is identical in form to the ChandMinar at Daulatabad. The mosque has a two- storeyed minaret, 20 meters high, with a winding staircase leading to the top, one can get a beautiful view of the town.

The Hill Fort

The Hill Fort of Raichur, is surrounded on there sides by massive, low circuit walls. the speciality of the inner walls, made of huge blocks of stone is that, they have been built without the aid of any cementing material. Kan… Continue

Posted by RAICHUR on July 11, 2009 at 2:55pm — 1 Comment

RAICHUR

Literary & Cultural Activities

Literary & Cultural Activities
Raichur district has rich cultural traditions and has been playing an important role in the field of literary activities since early times. The temples and mathas were centers of cultural, literary and social activities. A galaxy of eminent personalities, who shone in the cultural field, hailed from this district. Rulers of powerful kingdoms like those of the Chalukyas and Rashtrakutas, of Viajayanagara and of the Bahmanis and Adil Shahs, which arose in the vic… Continue

Posted by RAICHUR on July 11, 2009 at 2:46pm

RAICHUR

Pilgrims centres and Jatras

Pilgrims centres and Jatras



One of the most important pilgrim centers for the Hindus in the district is Narada-Gadde, which is about 15 miles from Raichur. It is surrounded by the Krishna river and the place is held sacred. The annual fair held in the month of Phalguna, i.e., about March, attracts thousands of pilgrims.

Kurugadde near Devarsugur is well known festival center for the Smartas. The place is an island in the Krishna river course where a temple is built. The presiding deity is Sr… Continue

Posted by RAICHUR on July 11, 2009 at 2:11pm

RAICHUR

DEODURGA LINGSUGUR MANVI RAICHUR SINDHANUR

DEODURGA LINGSUGUR MANVI RAICHUR SINDHANUR

Deodurga Devarbhupur Kallur Bichal Jawalgera
Gabbur Gurugunta Kavital Devarsugur Mukkunda
Hutti Kotekal Gandhal Roudkunda
Jaladurga Manvi Kadlur Sindhanur
Lingasugur Kalmala Somalpur
Maski Korva (Naradagadde)
Mudgal Matmari
Mudval Raichur
Venkatapur Ramagadde
Mudgal Fort Raichur Fort

Posted by RAICHUR on July 11, 2009 at 2:10pm

RAICHUR

Places of Interest - C

Fort Jami Masjid

The road next passes by the side of the Fort Jami Masjid situated to the north of the road. It is a handsome structure having two entrances, one in the south and the other in the east. The southern entrance, which is supported on six massive stone pillars of the Chalukyan style with square bases, cruciform capitals and circular and decorated middle portions, seems to have originally been the mantapa of some temple. Just opposite the entrance in the courtyard of the mosque is a… Continue

Posted by RAICHUR on July 11, 2009 at 2:09pm

RAICHUR

Places of Interest - B

Maski

Maski, in Lingsugur taluk, situated 17 miles south-east of Lingsugur and 72 miles south-west of Raichur, on the right bank of a river of the same name, which is a tributary of the Tungabhadra, is highly interesting from the points of view of prehistory and protohistory. It must have been a town of considerable size and importance in the remote past, as is evident from the traces of its iron and gold workings covering a large area, and from the references made to it in a number of inscript… Continue

Posted by RAICHUR on July 11, 2009 at 2:08pm

RAICHUR

Places of Interest - A

Places of Interest

The district of Raichur is rich in historical associations and cultural traditions. It has a considerable number of places, which are of interest from the points of view of history, archaeology, religion, culture, modern development, etc. A brief account of some of the more important places of interest in the district are :

Bichal

Bichal, in Raichur taluk, is noted for the Matha of Sri Saviradevaru Channaveera Shivacharya Swami.

Deodurg

Deodurg is the headquarters town of… Continue

Posted by RAICHUR on July 11, 2009 at 2:07pm

RSS

Loading feed

 
 

Events

Groups

Forum

RAICHUR

ekavi 2003 2004 -2005 -2006 -2007

Started by RAICHUR Jul. 11, 2009.

RAICHUR

EKAVI SCHOOL ADOPTION PROGRAMS -

Started by RAICHUR Jul. 11, 2009.

RAICHUR

ekavi activities 2008

Started by RAICHUR Jul. 11, 2009.

RAICHUR

ekavi activities 2009

Started by RAICHUR Jul. 11, 2009.

RSS

ಯುಐಡಿ: ಯಾಕೆ ವಿಫಲವಾಗಬಹುದು, ಯಾಕೆ ಸಫಲವಾಗಬೇಕು

ಭಾರತದಲ್ಲಿ ವಾಸವಿರುವ ಪ್ರತಿಯೊಬ್ಬ ವ್ಯಕ್ತಿಗೂ ಅಸ್ತಿತ್ವದ ಗುರುತಿನ ಚೀಟಿ ಕೊಡಬೇಕೆಂದೇ ನಿಯಮಿಸಲ್ಪಟ್ಟ ಯುನಿಕ್ ಐಡಿ ಅಥಾರಿಟಿಯ ಮುಂದಿರುವುದು ಸುಲಭವಾದ ಸವಾಲೇನೂ ಅಲ್ಲ. ಈ ಸ್ಥರದ ಕೆಲಸ ಈವರೆಗೆ ಯಾವುದೇ ದೇಶದಲ್ಲಿ ನಡೆದಿಲ್ಲ. ಒಂದು ನೂರು ಕೋಟಿಕೂ ಹೆಚ್ಚಿನ ಜನಸಂಖ್ಯೆಯ ಗುರುತನ್ನು ಸಂಗ್ರಹಿಸಿ ಪ್ರತಿಯೊಬ್ಬರಿಗೂ ಒಂದು ವಿಶಿಷ್ಟ ಸಂಖ್ಯೆಯನ್ನು ನೀಡಿ ಆ ಸಂಖ್ಯೆ ಹೊಂದಿದ ವ್ಯಕ್ತಿಯ ಗುರುತನ್ನು ಒಂದೆಡೆ ಕಾಯ್ದಿಡುವುದಲ್ಲದೇ - ಬೇಕೆಂದಾಗ ತ್ವರಿತ ಗತಿಯಲ್ಲಿ ಆ ಗುರುತನ್ನು ಪರಿಶೀಲಿಸಿ ಧೃವೀಕರಿಸಹೊರಟಿರುವ ಈ ಯೋಜನೆ ಮಹತ್ವಾಕಾಂಕ್ಷೆಯಿಂದ ಕೂಡಿದೆ. ಯುಐಡಿ ಮುಂದಿರುವ ಸವಾಲುಗಳು ಮಹತ್ತರವಾದವು. ಅಂಥ ಸವಾಲನ್ನು ಎದುರಿಸಲು ಸಿದ್ಧರಾಗಿ ನಿಂತಿರುವ ನಂದನ್ ನಿಲೇಕಣಿ ಸಫಲರಾಗುವರೇ? ನಂದನ್ ಅವರ ಕೆಲಸ ಚುನಾವಣೆಗಳಿಗೆ ಗುರುತಿನ ಚೀಟಿ ಕೊಡಲು ಹೊರಟ ಶೇಷನ್ ಗಿಂತ ಎಷ್ಟು ಭಿನ್ನ ಹಾಗೂ ಎಷ್ಟು ಜಟಿಲ... ಹಾಗೂ ಅವರ ಸಾಫಲ್ಯಕ್ಕೆ ಮಾಪಕಗಳು ಏನು?





ಹೊಸ ಓದು: ಬಡ್ಡಿವ್ಯಾಪಾರಿಯ ಸಾವು - ಕಥನ ತಂತ್ರದ ಕೆಲವು ವಿಚಾರಗಳು

ಕೋಟ ನೀಲಿಮಾರ ಡೆಥ್ ಆಫ್ ಎ ಮನೀಲೆಂಡರ್ ಅನ್ನುವ ಇತ್ತೀಚಿನ ಪುಸ್ತಕ ಈಚೆಗೆ ಬರುತ್ತಿರುವ ಭಾರತೀಯರು ಬರೆಯುತ್ತಿರುವ ಇಂಗ್ಲೀಷ್ ಸಾಹಿತ್ಯದ ಸಂದರ್ಭದಲ್ಲಿ, ಒಂದು ಭಿನ್ನ ಲಹರಿಯನ್ನು ತರುತ್ತದೆ. ಇಂಗ್ಲೀಷಿನಲ್ಲಿ ಬರೆಯುವ ಭಾರತೀಯ ಬರಹಗಾರರು ಪಶ್ಚಿಮಾಭಿಮುಖವಾಗಿ ಯಾರನ್ನೋ ಮೆಚ್ಚಿಸಲು ಮಾತ್ರ ಬರೆಯುತ್ತಿದ್ದಾರೆ ಎನ್ನುವ ಆರೋಪ ಹೊರಿಸುವುದು ಅಸಮಂಜನವೇ ಸರಿ. ಆದರೆ ಇತ್ತೀಚಿನ ಬೆಳವಣಿಗೆಯನ್ನು ಕಂಡಾಗ, ಭಾರತ ಕೇಂದ್ರಿತವಾಗಿ ಬರುತ್ತಿರುವ ಬರವಣಿಗೆಯಲ್ಲಿ ನಮಗೆ ಐದು ಭಿನ್ನ ಎಳೆಗಳು ಕಾಣಿಸುತ್ತಿವೆ.

  • ಮೊದಲ ಎಳೆ ಭಾರತದ ಮೇಲ್ವರ್ಗವನ್ನು ಪ್ರತಿನಿಧಿಸುವ [ಆದರೆ ಸಾಹಿತ್ಯವನ್ನು ಪ್ರತಿನಿಧಿಸಲಾರದ] ಶೋಭಾ ಡೇ, ಚೇತನ್ ಭಗತ್ ಗಳು ಹರಿಯಬಿಡುತ್ತಿರುವ ಸಾಹಿತ್ಯ.
  • ಎರಡನೆಯ ಎಳೆ ಅರವಿಂದ ಅಡಿಗ, ಅರುಂಧತಿ ರಾಯ್ ಪ್ರತಿನಿಧಿಸುವ ಸಾಹಿತ್ಯ. ಇದರಲ್ಲಿ ಭಾರತದ ಮೂಲ ಎಳೆಗಳಿದ್ದರೂ, ಅವರುಗಳ ಮನಸ್ಸಿನಲ್ಲಿರು ಓದಗ ವೃಂದ ವಿಶ್ವವ್ಯಾಪಿಯಾದ್ದರಿಂದ ಅವರ ಬರವಣಿಗೆಯೂ ಸಾಕಷ್ಟು ಗ್ಲೋಬಲೈಸ್ಡ್ ಬರವಣಿಗೆಯಾಗಿರುತ್ತದೆ.
  • ನಿಜಕ್ಕೂ ವಿಶ್ವ ಸಾಹಿತ್ಯದ ವೇದಿಕೆಯ ಮೇಲೆ ಬರೆಯುತ್ತಾ ಭಾರತವನ್ನು ಆಗಾಗ ಸಂದರ್ಭ ಮಾಡಿಕೊಂಡು ಬರೆವ ಲೇಖಕರಾದ ವಿಕ್ರಂ ಸೇಠ್ ಮತ್ತು ಅಮಿತಾವ್ ಘೋಷ್ ಮೂರನೆಯ ಎಳೆಗೆ ಸೇರುತ್ತಾರೆ.
  • ನಾಲ್ಕನೆಯ ಎಳೆಯಲ್ಲಿ ಭಾರತೀಯ ಸಂಜಾತರಾಗಿ, ಇತರೆ ದೇಶದ ಪಾಸ್ ಪೋರ್ಟ್ ಹೊಂದಿರುವ, ಆಗಾಗ ಇಲ್ಲಿಗೆ ವಾಪಸ್ಸಾಗುವ, ತಮ್ಮ ನೆನಪಿನ ಗಣಿಯಿಂದ - ಅಥವಾ ಪ್ರವಾಸೀ ಬೆರಗಿನಿಂದ ಭಾರತವನ್ನು ನೋಡುವ ಆದರೂ ಸಮರ್ಥವಾಗಿ ಬರೆಯಬಲ್ಲ ಸಲ್ಮಾನ್ ರಶ್ದೀ, ಝುಂಪಾ ಲಹಿರಿಗಳದ್ದು.
  • ಐದನೆಯ ಎಳೆಯಲ್ಲಿ ರಾಜಾರಾವ್ ಶಶಿ ದೇಶಪಾಂಡೆ, ಕೆ.ಆರ್. ಉಷಾರಂತೆ ಸ್ಥಳೀಯ ಸಂವೇದನೆಯನ್ನು ಇಂಗ್ಲೀಷಿನಲ್ಲಿ ಸಮರ್ಥವಾಗಿ ಬಿಂಬಿಸುವ, ಸಾಧ್ಯವಾಗಿದ್ದರೆ ತಮ್ಮ ತಮ್ಮ ಭಾಷೆಗಳಲ್ಲಿಯೇ ಸಾಹಿತ್ಯ ರಚಿಸಬಹುದಾಗಿದ್ದ ಪರಂಪರೆಯ ಬರಹಗಾರರು. ಈ ಪರಂಪರೆಗೆ ಈಚಿನ ಸೇರ್ಪಡೆ ಕೋಟ ನೀಲಿಮಾ ಎನ್ನುವ ಲೇಖಕಿಯದ್ದು ಅನ್ನಿಸುತ್ತದೆ.






ಅಸ್ತಿತ್ವದ ಗುರುತಿನ ಚೀಟಿ

ಹಲವು ವರ್ಷಗಳ ಹಿಂದೆ ರಜೆಗೆ ಬೆಂಗಳೂರಿಗೆ ಬಂದಿದ್ದ ಪುಟ್ಟ ಹುಡುಗ ತಾನಿಳಿದುಕೊಂಡಿದ್ದ ಮನೆಯಲ್ಲಿದ್ದ ಹಿರಿಯರೊಬ್ಬರನ್ನು "ನೀನು ಯಾರು?" ಎಂದು ಕೇಳಿದ. ಅದಕ್ಕೆ ಆ ಹಿರಿಯರು ಒಂದು ದೀರ್ಘ ಆಲೋಚನೆಗೆ ಬಿದ್ದು "ಮಗೂ, ಆ ವಿಷಯವನ್ನೇ ತಿಳಿದುಕೊಳ್ಳಲು ಅನೇಕ ದಾರ್ಶನಿಕರು ಪ್ರಯತ್ನಿಸಿದ್ದಾರೆ, ಹಾಗೂ ಆ ವಿಷಯವನ್ನು ಅರ್ಥಮಾಡಿಕೊಳ್ಳಲೆಂದೇ ನಾನು ವೇದಾಂತದ ಕ್ಲಾಸುಗಳಿಗೆ ಹೋಗುತ್ತಿದ್ದೇನೆ!" ಎಂದಿದ್ದರು.





ಬಂಡವಾಳಶಾಹಿ ತತ್ವದ ನಿರಂತರತೆ?

ಈಚೆಗೆ ನಡೆದ ಒಂದು ಸೆಮಿನಾರಿನಲ್ಲಿ ಬಂಡವಾಳಶಾಹಿ ಸೂತ್ರಗಳು ನಿರಂತರವೇ, ಅಥವಾ ಆ ತತ್ವದ ಭವಿಷ್ಯ ಸೀಮಿತವಾಗಿದೆಯೇ ಎಂಬ ಪ್ರಶ್ನೆಯನ್ನು ಚರ್ಚೆಗೊಳಪಡಿಸಿದ್ದರು. ಮ್ಯಾನೇಜ್ ಮಂಟ್ ಪಠಿಸುವ ಐಐಎಂನಂತಹ ಸಂಸ್ಥೆಯಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳು ಈ ಪ್ರಶ್ನೆಯನ್ನು ಕೇಳಹತ್ತಿದ್ದದ್ದೇ ಕುತೂಹಲದ, ಸೋಜಿಗದ ವಿಷಯ. ಅನೇಕ ಬಾರಿ ಮಾತಿನಲ್ಲಿ ಅನಂತಮೂರ್ತಿಯವರು ಐಐಎಂಅನ್ನು ವ್ಯಾಪಾರಿಗಳ ಕಾಶಿ ಎಂದು ಲಘುವಾಗಿ ಗೇಲಿಮಾಡಿರುವದುಂಟು. ಈ ಇಂಥ ಕಾಶಿಯಲ್ಲಿ "ವಿಶ್ವನಾಥನು ದೇವರೇ?" ಎಂದು ಪ್ರಶ್ನಿಸುವ ಪರಿ ನನಗೆ ತುಸು ಸೋಜಿಗವನ್ನುಂಟುಮಾಡಿತ್ತು. ಆದರೆ ಮಾರುಕಟ್ಟೆಯ ಮಹಾತ್ಮನ ನಂಬಿಕೆ ಆಧಾರವಾಗಿಯೇ ತಮ್ಮ ಭವಿಷ್ಯದ ಕನಸುಗಳನ್ನು ಕಟ್ಟಿದ್ದ ವಿದ್ಯಾರ್ಥಿಗಳಿಗೆ ಅಮೇರಿಕದ ದೊಡ್ಡ - ನೂರೈವತ್ತು ವರ್ಷಗಳಿಗೂ ಹೆಚ್ಚುಕಾಲ ಆ ಸೂತ್ರಗಳ ಆಧಾರದ ಮೇಲೆಯೇ ನಡೆದ ದೊಡ್ಡ ವಿತ್ತೀಯ ಸಂಸ್ಥೆಗಳು ಇದ್ದಕ್ಕಿದ್ದ ಹಾಗೆ ರಾತ್ರೋರಾತ್ರಿ ಕುಸಿದದ್ದು ಕಂಡು ತಮ್ಮ ನಂಬಿಕೆಗಳನ್ನು ಪ್ರಶ್ನಿಸಿಕೊಳ್ಳುವ ಅಂತರಾವಲೋಕನಕ್ಕೆ ಎಡೆಮಾಡಿದ್ದಿರಬಹುದು.





ಬಡವರು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳು.

ಬಡಕುಟುಂಬಗಳ ಜೀವನದಲ್ಲಿ ಬೇಕಾದ ವಿತ್ತೀಯ ಸೇವೆಗಳ ಬಗೆಗಿನ ಮಾಹಿತಿಯನ್ನು ಪರಿಶಿಲಿಸೋಣ. 1971ರಲ್ಲಿ ನಡೆಸಿದ್ದ ರಾಷ್ಟ್ರೀಯ ದಶಮಾನ ಸರ್ವೆಯ ಪ್ರಕಾರ ಗ್ರಾಮೀಣ ಕುಟುಂಬಗಳ ಸುಮಾರು 30 ಪ್ರತಿಶತ ಸಾಲದ ಮೊತ್ತ ಮಾತ್ರ ಸಂಸ್ಥಾಗತ ಮೂಲಗಳಿಂದ [ಬ್ಯಾಂಕು, ಸಹಕಾರ ಸಂಘ - ಹೀಗೆ] ಬಂದಿದ್ದರೆ ಮಿಕ್ಕ 70 ಪ್ರತಿಶತ ಸಾಲದ ಮೊತ್ತವನ್ನು ಇತರ ಮೂಲಗಳಿಂದ ಈ ಕುಟುಂಬಗಳು ಪಡೆದಿದ್ದವು. ಬ್ಯಾಂಕುಗಳ ರಾಷ್ಟ್ರೀಕರಣ ಆಗಷ್ಟೇ ಆಗಿತ್ತು. 1981ಕ್ಕೆ ಬರುವ ವೇಳೆಗೆ ಸುಮಾರು 60 ಪ್ರತಿಶತ ಸಾಲದ ಮೊತ್ತ ಸಂಸ್ಥಾಗತ ಮೂಲಗಳಿಂದ ಬರಲು ಪ್ರಾರಂಭವಾಗಿತ್ತು. ನಗರ ಪ್ರದೇಶಗಳ ಮಾಹಿತಿಯೂ ಇದಕ್ಕಿಂತ ತೀವ್ರ ಭಿನ್ನತೆಯನ್ನೇನೂ ತೋರಿರಲಿಲ್ಲ. 1991ರ ವೇಳೆಗೆ ಸಂಸ್ಥಾಗತ ಮೂಲಗಳ ಪಾಲು 56 ಪ್ರತಿಶತಕ್ಕೆ ಇಳಿದಿತ್ತು. 2003ರಲ್ಲಿ ಪ್ರಪಂಚ ಬ್ಯಾಂಕು ನಡೆಸಿದ ಒಂದು ದೊಡ್ಡ ಅಧ್ಯಯನದಲ್ಲಿ ಸಂಸ್ಥೆಗಳ ಪಾಲು ತುಸುವೇ ಬೆಳಿದಿದ್ದು 1971-1981 ನಡುವೆ ಕಂಡಂಥಹ ಯಾವ ದೊಡ್ಡ ಬದಲಾವಣೆಯೂ ಕಂಡುಬರಲಿಲ್ಲ.





Badge

Loading…

RSS

ಹಾಗೇ ಇನ್ನೊಂದೆರ್ಡು ಡೋಸ್

ಆಗಿದ್ದರೆ ಭೇಟಿ
ಆಗಿದ್ದರೆ ಒಂದುವೇಳೆ ಭೇಟಿ
ನಮಗಿರುತಿರಲಿಲ್ಲ ಸಾಟಿ
ಲೈಲಾ ಮಜನೂ ಸಲೀಂ ಅನಾರ್
ಪ್ರೇಮಪುಸ್ತಕ ಸೇರ್ತಿದ್ವು ಗಟಾರ್

ಲವ್ ಸ್ಟೋರಿ
ವೈನಾಗಿದ್ದ ನಮ್ಮ ಲವ್ ಸ್ಟೋರೀಲಿ
ಅಗ್ಬಾರ್ದಿತ್ತು ಖಳನಾಯಕ ನಿಮ್ಮಪ್ಪ
ಮೀಟಾಗ್ತಿರ್ಲಿಲ್ಲ ಹೀಗೆ ಬೇರೆ-ಬೇರೆ ದಾರೀಲಿ
ಆಗ್ತಿದ್ದೆ ಅಮ್ಮನ್ಗೆ ಸೊಸೆ ಮಾವ ನಮ್ಮಪ್ಪ


ಮಿಲ್ಟ್ರಿ-ಚೌಲ್ಟ್ರಿ
ಗುಂಡ ಹೋದ ಸೇರಲು ಮಿಲ್ಟ್ರಿಗೆ
ಗುಂಡಿ ಅಟ್ಕಾಯಿಸ್ಕೊಂಡ್ಲು ರಸ್ತೇಲಿ
ಕಣ್ಣಿಗೆ-ಕಣ್ಣು ಸೇರಿದ್ವು,
ಮನಸುಗಳೆರಡೂ ಒಂದಾದ್ವು
ಮದ್ವೆ ಅಗ್ತಾವ್ರೆ ಬಂದ್ಬಿಡಿ ಚೌಲ್ಟ್ರಿಗೆ


ಸೂರ್ಯ ಗ್ರಹಣ
ಗುಂಡ ಹೋದ ಇಂಟರ್ ವ್ಯೂಹಕ್ಕೆ
ಬಿದ್ದ ಪುಂಖಾನುಪುಂಖ ಪ್ರಶ್ನೆ ಜಾಲಕ್ಕೆ
ಕೇಳಿದ್ರು, ಧರತಿ-ಸೂರ್ಯನ ಮಧ್ಯೆ
ಚಂದ್ರ ಬಂದರೆ ಏನಾಗುತ್ತೆ ಗುಂಡ..?
ಥಟ್ ಅಂತ ಕೊಟ್ಟ ಉತ್ರ ಗುಂಡ
ಆಗೋದೇನು..? ಚಂದ್ರನ್ನ ಧರತಿ
ಮದ್ವೆ ಆಗ್ತಾಳೆ, ಸೂರ್ಯಂಗೆ
ಗ್ರಹಣ ವಕ್ರಸ್ತೈತೆ....

ಎರಡು ಕವನಗಳು - ಚಿಂತನೆಗೆ

ನಾಳೆ ಚಿಂತೆ ಬಿಡು
ಭವಿತಕೆ ಹೇಳಿಬಿಡು
ಚಿಂತೆ ಮಾಡದಿರು
ಸೂತ್ರವಾಗಲಿದು ಎಂದೂ
ಮರೆತುಬಿಡು
ನೋಡದಿರು
ಕನ್ನಡಿಯನ್ನೆಂದೂ
ತೊರೆದುಬಿಡು
ನಿಟ್ಟುಸಿರು
ಕಾಡಬೇಡೆಂದು
ನಿಂತು ನಟ್ಟ ನಡು
ನಾಳೆ ಎನ್ನದಿರು
ಸುಖಪಡುವೆ ಎಂದೆಂದೂ

ಪ್ರಳಯ
ಎಲ್ಲಿ ಪ್ರಳಯ?
ಎಲ್ಲ ಸುಳ್ಳಯ್ಯ
ಆಕರ್ಷಿಸಲೊಂದು ನೆಪ
೨೦೧೨, ಓಡದಿದ್ದರೆ
ಪಾಪರ್ ಆಗುವರೇ ಪಾಪ!!
ಕೊಚ್ಚಿ ಹೋದವು ಊರು
ಕಳಚಿ ತಲೆಮೇಲಿನ ಸೂರು
ಅನ್ನ-ವಸ್ತ್ರವಿಲ್ಲದ ಪರದಾಟ
ಅವರ ಕೇಳಿ ಏನೆಂದು ವಿಧಿಯಾಟ
ಮನೆಮಂದಿಯೆಲ್ಲಾ ಕೊಚ್ಚಿಹೋದರೆ
ತೋರದೇ ಒಂದೂ ಉಪಾಯ
ಅಳಿಸಿ ಹೋದರೆ ಮನೆತನದ ಹೆಸರೇ
ಅದೇ ಅಲ್ಲವೇ ಅವರಿಗೆ ಪ್ರಳಯ..?
ಅಲ್ಲಿ ಅನ್ನ-ಸೂರಿಗೆ ಚೀರಾಟ
ಇಲ್ಲಿ ಪದವಿ-ಛೇರಿಗೆ ಜಗ್ಗಾಟ
ತಮ್ಮವರ ಅಗಲಿ ಕೋಡಿ ಕಣ್ಣೀರು
ಇಲ್ಲಿ ಮೊಸಳೆ ಕಣ್ಣಲಿ ಹುಸಿನೀರು
ನೆರೆಗೆ ಹೋದವರು ಕೆಲವರು
ಬರಿದೇ ಸತ್ತವರು ಹಲವರು
ಪದವಿ-ಅಧಿಕಾರದಾಸೆಯ ನಮ್ಮವರು
ಅನ್ನ-ನೀರುಬಿಡಿ,
ಮಾನವತೆಯನೇ ಮರೆತರು

ಸಂಕ್ರಾಂತಿ - ತ್ರಿವರ್ಣಕ್ರಾಂತಿ



ಹಸಿರುಸಿರಾಡುವ ಹೊಲ ಗದ್ದೆ
ಉಸಿರಾಗಿದ್ದವು, ರೈತನೆಂದ ಗೆದ್ದೆ
ಕೊಳ್ಳುವುದು ಭಾರ, ಮಾರು ಅಗ್ಗ
ಸಾಲಹೊರೆ, ರೈತನ ಕೊರಳಿಗೆ ಹಗ್ಗ
ಬರಲಿ ಅನ್ನದಾತನ ಅನುಕೂಲದ ದಿನ
ತೀರಲಿ ಸಾಲ,ಹಸಿರಾಗಿ ಹೊಲ ಅನುದಿನ
ಬರಲಿ ಸಂಕ್ರಾಂತಿ ಮನೆಗೆ, ಗದ್ದೆಗೆ
ಊರಿಗೆ, ನಾಡಿಗೆ, ರೈತನಿಗೆ ಗದ್ದುಗೆ
ಆಗಲಿ ತ್ರಿವರ್ಣ ಕ್ರಾಂತಿ, ಹಸಿರು ಶಾಂತಿ
ಶ್ವೇತ ಹೈನಿಗೆ, ಮೀನಿಗೆ ನೀಲಕ್ರಾಂತಿ
ಬಾನಲಿ ಹಾರಾಡಿ ತ್ರಿವರ್ಣ ಪಟಪಟ
ತ್ಯಾಗ, ಶೌರ್ಯಕ್ಕಾಗಲಿ ಕೇಸರಿ ದಿಟ
ಸಮೃದ್ಧಿ, ಸಸ್ಯಸಿರಿ ಆಗಲಿ ಹಸಿರು
ಶಾಂತಿಗೆ ಬಿಳಿ, ಮುನ್ನಡೆಗೆ ಚಕ್ರವೇ ಉಸಿರು
ಸಂಭ್ರಮವಾಗಲಿ ಒಂದೆಡೆ ಅನ್ನದಾತನಿಗೆ
ತರಲಿ ಎಳ್ಳು-ಬೆಲ್ಲದ ಸಂಕ್ರಾಂತಿ
ಯೋಧನ ಶೌರ್ಯ, ಮೇಧಾವಿಗಳ ನಾಡಿಗೆ
ನಮಿಸಿ ವಿಶ್ವ ಆಗಲಿ ತ್ರಿವರ್ಣ ಕ್ರಾಂತಿ

ಗಾನ ಗಾರುಡಿಗನಿಗೆ ನಮನ

ಲಾಭ-ನಷ್ಟ
ತರವಲ್ಲ ತಂಬೂರಿ ತಂತಿ ಹರಿಯಿತು
ಇಹವಲ್ಲ ಪರಕೆ ಪ್ರಾಣಪಕ್ಷಿ ಹಾರಿತು
ನಿಮ್ಮಾಗಮನ ಸ್ವರ್ಗದಿ ಲಾಭವಲ್ಲಿ
ಕಳೆದುಕೊಂಡ ನಮಗೆ ಆಯಿತು ನಷ್ಟವಿಲ್ಲಿ.

ಹಾರಿತ್ತು ಪ್ರಾಣ ಪಕ್ಷಿ
ಕೋಡಗ ಆಗಲಿಲ್ಲ ಕೋಳಿಗೆ ತುತ್ತು
ಆನೆ ಹೊಗಲಿಲ್ಲ ಆಡಿಗಿಲ್ಲ ಹೊತ್ತು
ಮೋಡ ಮಳೆಗರೆಯದೆ ಹೋದದ್ದು
ಜಟಕದ ಕುದುರೆ ಸುಮ್ಮನೆ ನಡೆದದ್ದು
ನೀಲಾಕಾಶಕೆ, ಸಾಬಿಗೆ ಆಗದಾಯ್ತು ಗೊತ್ತು
ಯಾರಿಗೂ ತಿಳಿಯಲೇ ಇಲ್ಲ
ಹುಟ್ಟುಹಬ್ಬದಂದೇ ಪ್ರಾಣಪಕ್ಷಿ ಹಾರಿತ್ತು.


ಇನ್ನಿಲ್ಲದ ಗಾಯನ ಗಾರುಡಿಗ
ಮನಬಿಚ್ಚು-ಮುಕ್ತ ಕಂಠದ ಭೋರ್ಗರೆವ ಹಾಡು
ನೇಗಿಲಯೋಗಿ ಮಣ್ಣವಾಸನೆ ಬಂತಲ್ಲಿಗೆ ಬೀಡು
ಏನೋ ತವಕ, ಎಂತಹ ಚಿಮ್ಮುವ ಹುರುಪು ನೋಡು
ಗಾಯನ ಗಾರುಡಿಗನ ಕಳೆದುಕೊಂಡಿತು ನಮ್ಮ ನಾಡು

ದಾನವತೆ ಕೊನೆಯಾಗುವುದು



ದಾನವತೆ ಕೊನೆಯಾಗುವುದು
ಕಣ್ಣುಕಲೆತರೆ - ತುಟಿ ಅಲ್ಲ
ರೆಪ್ಪೆಮಾತನಾಡುವುವು
ಕಣ್ಮುಚ್ಚಿ ತನ್ಮಯನಾದರೆ
ಮನ-ಮನದಿ ಮಾತನಾಡುವುದು
ಮನ-ತೆರೆದರೆ ಮನಕೆ
ಹೃದಯಗಳು ಒಂದಾಗುವುವು
ಹೃದಯ ಬಿಚ್ಚಿ ನುಡಿದರೆ
ನಡೆ-ತಡೆಗೋಡೆಯ ಹಾರುವುವು
ವೈಶಾಲ್ಯದಿ ಯೋಚನೆ ಹರಿದರೆ
ಹರಿವನದಿ ಸಾಗರ ಸೇರುವುದು
ಸಾಗರಕುಂಟೇ ಸೀಮೆಗಳು?
ಸಾಗರಕೆಲ್ಲಿಯ ಆಳಗಳು?
ಸಾಗರೆಕೆ ಸಾಗರೆವೇ ತಾ ಸಾಟಿ
ಕ್ಷುಲ್ಲಕಗಳು ಮರೆಯಾಗುವುವು
ಧರ್ಮಗಳು ಮನದ ನೆಮ್ಮದಿಗೆ
ಕರ್ಮಗಳು ಇಹದ ತಹಬದಿಗೆ
ಧರ್ಮ ತಹಬದಿಗೆ ಯತ್ನಿಸಿದರೆ
ಕರ್ಮಗಳು ನೆಮ್ಮದಿಯ ಕಾಡುವುವು
ಮಾನವತೆಗೆ ಮನಕೊಟ್ಟರೆ
ದಾನವತೆ ಕೊನೆಯಾಗುವುದು

ಮೂರ್ಖತೆ ಪರಮಾವಧಿ
ನನ್ನ ಮನೆಯ ವಸ್ತು
ನಾನೇ ಸುಟ್ಟು ಬೇಸ್ತು
ನೀನಿರಬಹುದು ಕಟ್ಟುಮಸ್ತು
ನಿನ್ನ ಬಾಲನೀನೆ ಹಿಡಿಯಬೇಡ
ಮೂರ್ಖ ಸಿಗದೇನೂ.. ಆಗುವೆ ಸುಸ್ತು
ಮುಷ್ಕರ, ಧರಣಿ ಕುಂತೆ
ನಿನ್ನ ಇಂದಿಗೆ ನಿನ್ನ ಚಿಂತೆ
ನಿನ್ನ ನೆರೆಯವನದು ಅನಿಸಿ ಕಂತೆ
ಮುಳುಗುವೆ ಇದು ಸ್ವಾರ್ಥಗಳ ಸಂತೆ
ಕೆಲಸ ಬಿಡುವೆ ..ಧ್ವಂಸ ಮಾಡುವೆ
ಕಂಸನಾಗುವೆ, ಹಿಂಸೆ ಮಾಡುವೆ
ಬಸ್ಸು, ಕಟ್ಟಡ ಸರ್ವಜನ ಆಸ್ತಿ ಸುಡುವೆ
ಯಾವುದೋ ಮಗು ನರಳಿಸುವೆ
ನಿನ್ನ ನಾಶಕೆ ನೀನೇ ನಾಂದಿ ಹಾಡಿಸುವೆ
ಬಿಡು ದ್ವೇಷ-ಕಟ್ಟು ದೇಶ
ಮರೆತು ರೋಷ- ಕಳಚು ವೇಷ
ಚೆಲ್ಲು ವಿಷ - ಇರಲಿ ಹರುಷ
ಇನ್ನೂ ಏಕೆ ಮೀನ ಮೇಷ?
ಎಲ್ಲಬಿಡು ಮರೆತು ಬಿಡು
ಜೊತೆಗೂಡು, ಹೆಗಲುಕೊಡು
ಕೃಷಿಮಾಡು ಕಟ್ಟು ನಾಡು
ಕೆಡಹಲು ಸಾಕು ಒಂದೇ ಕೋಡು
ನೆಡಲು ಬೇಕು ಸಾವಿರ ಮೇಡು
ಮೆಟ್ಟು ನಾಡು ಇದುವೇ ಬೀಡು
ಕಟ್ಟು ನಾಡು ಕಟ್ಟು ನಾಡು ಕಟ್ಟು ನಾಡು
 

© 2010   Created by RAICHUR on Ning.   Create a Ning Network!

Badges  |  Report an Issue  |  Privacy  |  Terms of Service